tag:blogger.com,1999:blog-3442550617925557092.post8780820365947600977..comments2022-03-26T00:21:16.335-07:00Comments on ಹೆರಿಗೆ: ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್Anonymoushttp://www.blogger.com/profile/15153139710809572258noreply@blogger.comBlogger14125tag:blogger.com,1999:blog-3442550617925557092.post-3516598105738465282012-07-18T11:45:08.831-07:002012-07-18T11:45:08.831-07:00ಮತ್ತು ಮಠಗಳು ಕಾರ್ಪೋರೆಟ್ ಆಗಲು ಕಾರಣ ಯಾರು? ಅಂತಹ ಮಠಗಳಿಗ...ಮತ್ತು ಮಠಗಳು ಕಾರ್ಪೋರೆಟ್ ಆಗಲು ಕಾರಣ ಯಾರು? ಅಂತಹ ಮಠಗಳಿಗೆ ಹೋಗುವ ಜನರ ಅಜ್ಞಾನ ತಾನೇ ? ಅಜ್ಞಾನಕ್ಕೆ ಹಲವು ಮುಖಗಳು. ಬಾಲ್ಯದಲ್ಲೇ ಸಿಗಬೇಕಾದ ಸಂಸ್ಕಾರ, ವಿವೇಕ, ಮತ್ತು ಸಾಮಾನ್ಯ ಧಾರ್ಮಿಕ ಜ್ಞಾನ ಸಿಗದೇ ಹೋದಾಗ ಅಂತಹ ವ್ಯಕ್ತಿಗಳಿಗೆ ಮುದಿವಯಸಿನಲ್ಲಿ ಈ ಶ್ರೀ ಶ್ರೀ ಗಳು ಗುರುವಾಗಿ ಕಾಣಿಸುತ್ತಾರೆ. ತಪ್ಪು ನಮ್ಮಲ್ಲಿ ಇದೇ. ಶ್ರೀ ಶ್ರೀಗಳಲ್ಲಿ ಅಲ್ಲ. ನೋಡುವ ಬೆಕ್ಕು ಕುರುಡಾಗಿದ್ದಾಗ ಇಲಿಯೂ ಕೂಡ ಅದರ ಮುಂದೆ ಕುಣಿದಾಡಿ ಡ್ಯಾಶ್ ...ತೋರಿಸಿ ಹೋಗುತ್ತದೆ.<br /><br />ಇದರಲ್ಲಿ ಇಲಿಯ ತಪ್ಪು ಏನೂ ಇಲ್ಲ. ಬೆಕ್ಕು ತನ್ನ ಕಣ್ಣು ತೆರೆಯಬೇಕಷ್ಟೇ.Anonymoushttps://www.blogger.com/profile/15153139710809572258noreply@blogger.comtag:blogger.com,1999:blog-3442550617925557092.post-68930623037595713642012-07-18T11:44:08.637-07:002012-07-18T11:44:08.637-07:00ನಾನು ಬರೆದದ್ದು ಮಠ ಮಂದಿರಗಳು ಕೆಲವರ ಹಿತಾಸಕ್ತಿಯನ್ನು ಕಾಯ...ನಾನು ಬರೆದದ್ದು ಮಠ ಮಂದಿರಗಳು ಕೆಲವರ ಹಿತಾಸಕ್ತಿಯನ್ನು ಕಾಯುವ ಬಗ್ಗೆ ಅಲ್ಲ, ಸಾಮೂಹಿಕವಾಗಿ ಸಮಾಜ ಪ್ರತಿಯೊಂದು ಭಾರತೀಯ ಆಚಂರನೆಯ ಹಿಂದಿನ ವೈಜ್ಞಾನಿಕತೆಯನ್ನು ತಿಳಿಯುವಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಒಬ್ಬ ಸ್ನೇಹಿತ ನನನ್ನು, ವೇದದಲ್ಲಿ ವಿಜ್ಞಾನದ ಬಗ್ಗೆ ಏನಾದರೂ ಹೇಳಿದ್ದಾರೆಯೇ? ಅದರ ಬಗ್ಗೆ ಬರೆಯಿರಿ ಎಂದು ಕೇಳಿದ. ಯಾಕೆ..? ವೇದದಲ್ಲಿ ವಿಜ್ಞಾನದ ಬಗ್ಗೆ ಮಾತ್ರ ನೀವು ಕೇಳುತ್ತಿದ್ದೀರಿ..? ವೇದದಲ್ಲಿ ವಿಜ್ಞಾನದ ಹೊರತಾಗಿ ಲಕ್ಷಗಟ್ಟಲೆ ವಿಷಯಗಳನ್ನು ಹೇಳಲಾಗಿದೆ. ವಾಸ್ತವವಾಗಿ ''ವೇದ'' ಎನ್ನುವ ಶಬ್ದದ ಅರ್ಥವೇ ವಿಜ್ಞಾನ. ಸಂಪೂರ್ಣವಾಗಿ ವೇದವೇ ವಿಜ್ಞಾನವಾಗಿರುವಾಗ ಅದರಲ್ಲಿ ವಿಜ್ಞಾನದ ಹುಡುಕಾಟ ಏಕೆ...? western scale ನಿಂದ ಭಾರತೀಯ ಅಧ್ಯಾತ್ಮವಿದ್ಯೆಯನ್ನು ಅಳೆಯುವುದು ಎಷ್ಟು ಸರಿ? ತಿಳಿದು, ನಂಬಿ ಶ್ರದ್ಧೆಯಿಂದ ಮಾಡಬೇಕಾದ ಆಚರಣೆಯ ಹಿಂದಿನ ಮರ್ಮವನ್ನು ಕೇವಲ ಇನ್ನೂರು ವರ್ಷಗಳ ಕೂಸಾದ ''ಆಧುನಿಕ ವಿಜ್ಞಾನ'' ನ ಮಾನದಂಡದ ಮೂಲಕ ಯಾಕೆ ಅಳೆಯಬೇಕು?. ನಮ್ಮ ವಿಜ್ಞಾನ ಸಾವಿರಾರು ವರ್ಷ ಹಳೆಯದು. ಈ ಸಾಮೂಹಿಕ ಮಾನಸಿಕ ರೋಗದ ಬಗ್ಗೆ ಬೆಳಕು ಚೆಲ್ಲಲು ನಾನು ಪ್ರಯತಿನಿಸಿದ್ದು. ಬಹುಶಃ ಅನುಭವದ ಕೊರತೆಯಿಂದಾಗಿ ನಾನು ಅದನ್ನು ಪ್ರಖರವಾಗಿ ಹೇಳದೇ ಹೋದದ್ದರಿಂದ ಉಳಿದ ಉಪವಿಶಯಗಳ ಮೇಲೆಯೇ ಎಲ್ಲರೂ ಗಮನ ಹರಿಸುವಂತಾಗಿರಬಹುದು.Anonymoushttps://www.blogger.com/profile/15153139710809572258noreply@blogger.comtag:blogger.com,1999:blog-3442550617925557092.post-3920367572173256062012-07-18T11:43:42.692-07:002012-07-18T11:43:42.692-07:00ಸ್ನೇಹಿತರೆ
ನಾನು ನನ್ನ ವೈಯಕ್ತಿಕ ಬ್ಲಾಗ್ ನಲ್ಲಿ ಸುಮ್ಮನೆ ...ಸ್ನೇಹಿತರೆ<br />ನಾನು ನನ್ನ ವೈಯಕ್ತಿಕ ಬ್ಲಾಗ್ ನಲ್ಲಿ ಸುಮ್ಮನೆ ಮನಸು ಹಗುರ ಮಾಡಿಕೊಳ್ಳಲಿಕ್ಕೆ ಬರೆದ ಈ ಮೇಲಿನ ಲೇಖನವನ್ನು ಸಹೃದಯಿ ಸದ್ಯೋಜಾತರು ಮೆಚ್ಚಿಕೊಂಡು ಒಡ್ಡೋಲಗದಲ್ಲಿ ಎಲ್ಲರಿಗೂ ಓದಲು ಅವಕಾಶವಾಗಲಿ ಎಂಬ ಉದ್ದೇಶದಿಂದ ಇಲ್ಲಿ ಅದನ್ನು ಹಾಕಿದರು ಮತ್ತು ನೀವುಗಳೆಲ್ಲ ಆಸ್ಥೆಯಿಂದ ಪ್ರತಿಕ್ರಯಿಸಿದ್ದೀರಿ. ನಿಮ್ಮ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ನನ್ನ ಗಮನಕ್ಕೆ ಬಂದ ಸಂಗತಿಯೆಂದರೆ ನಾನು ಜ್ಯೋತಿಷಿಗಳ ಬಗ್ಗೆ ಮತ್ತು ಮಠಗಳ ಬಗ್ಗೆ ಸ್ವಲ್ಪ ಖಾರವಾದ ಭಾಷೆಯನ್ನೂ ಬಳಸಿರುವುದು ಅನೇಕರಿಗೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಆದರೆ ವಾಸ್ತವವಾಗಿ ಮಠಗಳನ್ನಾಗಲೀ ಜ್ಯೋತಿಷಿಗಳನ್ನಾಗಲೀ ನಿಂದಿಸುವ ಉದ್ದೇಶ ನನ್ನದಾಗಿರಲಿಲ್ಲ. ಲೇಖನದ ಮುಖ್ಯ ವಿಷಯ ಬೇರೆಯದೇ ಆಗಿತ್ತು. ಅನೇಕರು ನಾನು ಹೇಳ ಹೊರಟ ಮುಖ್ಯವಿಷಯದ ಕಡೆಗೇ ಗಮನ ಕೊಡದೆ ಹೋದದ್ದು ಬೇಸರದ ಸಂಗತಿ.Anonymoushttps://www.blogger.com/profile/15153139710809572258noreply@blogger.comtag:blogger.com,1999:blog-3442550617925557092.post-60492760644908598972012-07-17T10:11:09.533-07:002012-07-17T10:11:09.533-07:00ಸ್ನೇಹಿತರೆ..
ಈ ಲೇಖನ ಪ್ರಕಟವಾದ ಎಲ್ಲ ಮಾಧ್ಯಮಗಳಲ್ಲಿಯೂ ಎಲ...ಸ್ನೇಹಿತರೆ..<br />ಈ ಲೇಖನ ಪ್ರಕಟವಾದ ಎಲ್ಲ ಮಾಧ್ಯಮಗಳಲ್ಲಿಯೂ ಎಲ್ಲರೂ ಒಂದು ಪ್ರಶ್ನೆ ಎತ್ತುತ್ತಿದ್ದಾರೆ.<br />ಹಾಗಾದರೆ ನಿಜವಾದ ಧರ್ಮ ಯಾವುದು ? ಎಂದು.<br />ನಿಜ...ನಾನು ಅದನ್ನು ಹೇಳಲು ಹೋಗಿಲ್ಲ. ಹೇಳುವ ಪ್ರಯತ್ನವನ್ನೂ ಮಾಡುವುದಿಲ್ಲ ಏಕೆಂದರೆ ಈ ಫೆಸ್ ಬುಕ್ಕಿನ ಪುಟಗಳ ಇತಿ ಮಿತಿಗಳ ಮಧ್ಯೆ ಒಂದೆರಡು ಸಾಲಿನ ತುರ್ತು ಚರ್ಚೆಗಳಲ್ಲಿ ''ಧರ್ಮ'' ದಂತಹ ವಿಷಯವನ್ನು ವಿವರಿಸುವುದು ಮೂರ್ಖತನ ಎಂಬುದು ನನ್ನ ಭಾವನೆ. ''ಧರ್ಮ'' ಎಂದರೆ ಏನು ಎಂದು ತಿಳಿಸಲಿಕ್ಕಾಗಿಯೇ ರಾಮನು ಹುಟ್ಟಿ ಬಾಳಿ ತೋರಿಸಿದ್ದು ಎಂದು ಹಿರಿಯರು ಹೇಳುತ್ತಾರೆ. ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ವಾಲ್ಮೀಕಿ ಬರೆದ ಮೂಲ ರಾಮಾಯಣ ಕೃತಿಯನ್ನು ಓದಿ ಅದರ ಪ್ರತಿ ಸನ್ನಿವೇಶವನ್ನೂ ವಿಚಾರ ವಿಮರ್ಶೆ ಮಾಡಿದಾಗ.. ಅನುಭವಸ್ಥರ ಬಳಿ ಅದರ ಬಗ್ಗೆ ಮಾತನಾಡಿ ಚಿಂತನ ಮಂಥನ ಮಾಡಿದಾಗ ಧರ್ಮದ ಸ್ವರೂಪ ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತದೆ ಎನ್ನುವುದು ನನ್ನ ಸ್ವಂತ ಅನುಭವ. ಇನ್ನು ಆ ಅನುಭವವನ್ನು ಒಂದೆರಡು ವಾಕ್ಯಗಳಲ್ಲಿ ಹೇಗೆ ಹೇಳಲಿ...? ಧರ್ಮದ ಮತ್ತು ಅಧ್ಯಾತ್ಮದ ನಿಜಸ್ವರೂಪವನ್ನು ತಿಳಿಯಬಯಸುವ ಯಾರೇ ಆಗಲಿ... ಮಹಾ ಭಾರತ ..ರಾಮಾಯಣ... ಗೀತೆ..ವೇದಗಳು.... ವೇದದ ಅಂಗ ಗ್ರಂಥಗಳು... ಇತ್ಯಾದಿಗಳ ಅನುವಾದವನ್ನಾದರೂ ಕನಿಷ್ಠ ಪಕ್ಷ ಓದಿಕೊಂಡರೆ ಮೂಢರಂತೆ ಬೇರೆಯವರ ಅಭಿಪ್ರಾಯಗಳ ಮೇಲೆ ಭಾಷಣಗಳ ಮೇಲೆ ನಮ್ಮ ಜ್ಞಾನ ಅದಾರಪಡುವುದಿಲ್ಲ. ಬಾಲ್ಯದಿಂದಲೇ...ಓದಿನ ಕೊರತೆ ಈ ಎಲ್ಲ ಅನರ್ಥಗಳಿಗೆ ಕಾರಣ. ಮಕ್ಕಳ ಕೈಗೆ... ಪುಸ್ತಕಗಳನ್ನು ಕೊಡಿ. ಧರ್ಮಾಚರಣೆ ಮನೆಯಲ್ಲಿ ಪ್ರಾರಂಭ ಮಾಡಿ. ಎಲ್ಲ ಸರಿ ಹೋಗುತ್ತದೆ. ದೇವಸ್ಥಾನಗಳು. ಮಠಗಳು.. ಜ್ಯೋತಿಷಿಗಳು ಯಾರೂ ಬೇಕಾಗಿಲ್ಲ. ವಿದ್ವಾಂಸರ ಮತ್ತು ಸಾಧುಗಳ ಸಹವಾಸದ ಮಹತ್ವವನ್ನು ಮನಗಾಣಬೇಕು. ವಿದ್ವಾಂಸರನ್ನು ಗುರುತಿಸುವಷ್ಟಾದರೂ ನಮಗೆ ಜ್ಞಾನ ಇರಬೇಕು. ಅಲ್ಲವೇ...?Anonymoushttps://www.blogger.com/profile/15153139710809572258noreply@blogger.comtag:blogger.com,1999:blog-3442550617925557092.post-25627208345618899032012-07-14T01:21:09.285-07:002012-07-14T01:21:09.285-07:00ಧರ್ಮದ ಬಗ್ಗೆ ತಿಳಿಯದ ಜನರ ರಂಪಾಟ ಈ ದಿನಗಳಲ್ಲಿ ಹೆಚ್ಚಾಗಿದ...ಧರ್ಮದ ಬಗ್ಗೆ ತಿಳಿಯದ ಜನರ ರಂಪಾಟ ಈ ದಿನಗಳಲ್ಲಿ ಹೆಚ್ಚಾಗಿದೆ ,ಆದ ಕಾರಣ ನಿಮ್ಮ ಲೇಖನ ಸಾಮಾನ್ಯ ಜನರಿಗೆ ಒಳ್ಳೇ ಸಂದೇಶ ತಂದಿದೆ ,ಧನ್ಯವಾದಗಳು .Anonymousnoreply@blogger.comtag:blogger.com,1999:blog-3442550617925557092.post-36995205867068738962012-07-13T04:06:35.517-07:002012-07-13T04:06:35.517-07:00Poornima Hejamadi ಹೌದು ದತ್ತ ರಾಜರೆ ನಿಮ್ಮಲೇಖನ ತುಂಬಾ ...Poornima Hejamadi ಹೌದು ದತ್ತ ರಾಜರೆ ನಿಮ್ಮಲೇಖನ ತುಂಬಾ ಚೆನ್ನಾಗಿದೆ, ಜನ ಸಾಮಾನ್ಯರಿಗೆ ಅರ್ಥವಾಗುವಂತಿದೆ. ನಿಜವಾಗಿ ಧರ್ಮ ಎಂದರೇನು?ರವಿ ತಿರುಮಲೈhttps://www.blogger.com/profile/13188063439133539391noreply@blogger.comtag:blogger.com,1999:blog-3442550617925557092.post-69306503821928855432012-07-12T14:20:04.055-07:002012-07-12T14:20:04.055-07:00ಉತ್ತಮ ಬರಹ
ಬದಲಾಗುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವಲ್ಲ
ಸ...ಉತ್ತಮ ಬರಹ<br />ಬದಲಾಗುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವಲ್ಲ<br />ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-3442550617925557092.post-25143796368075282202012-07-12T08:36:23.274-07:002012-07-12T08:36:23.274-07:00ಧರ್ಮ ಅಂದರೆ ಏನು ಅಂತ ಕೇಳಬೇಕಾಗಿರೋದು ಯಾವುದೋ ಸ್ವಾಮಿನ,ಅಂ...ಧರ್ಮ ಅಂದರೆ ಏನು ಅಂತ ಕೇಳಬೇಕಾಗಿರೋದು ಯಾವುದೋ ಸ್ವಾಮಿನ,ಅಂತ ನಾವು ಅಂದುಕೊಳ್ಳೊದೇ ನಮ್ಮ ಟೊಳ್ಳು ತನವನ್ನು ತೋರಿಸುತ್ತೆ. ಯಾಕೆ ನಮಗೆ (ಪ್ರತಿಯೊಬ್ಬರಿಗೂ) ಯಾವುದು ನಮ್ಮ 'ಧರ್ಮ' ಅಂತ ಗೊತ್ತಿರುವುದು ಸಾಧ್ಯವಿಲ್ಲವೇ?<br />ನಮ್ಮ ಧಾರ್ಮಿಕ ಭಾವನೆಗಳನ್ನು ವ್ಯಾಪಾರಕ್ಕಾಗಿ ಬಳಸಿಕೊಳ್ಳುತ್ತಾರೆನ್ನುವುದು ನಾವೆಷ್ಟು ದುರ್ಬಲರು ಎನ್ನುವುದನ್ನು ತೋರಿಸುತ್ತದೆ. <br />ನಮ್ಮ ನಮ್ಮ ಧರ್ಮದ ಬಗ್ಗೆ ನಾವು ಸರಿಯಾಗಿ ತಿಳಿದುಕೊಳ್ಳದೇ ಇನ್ನೂ ಇರುವುದೇಕೆ? ಇದನ್ನು ತಿಳಿಸುವುದಕ್ಕೆ ಮೂರನೆ ವ್ಯಕ್ತಿ(ಸ್ವಾಮಿ)ಯ ಮೇಲೆ ಅವಲಂಬನೆ ಯಾಕೆ? ಹೀಗಿದ್ದೂ ಮತ್ತೊಬ್ಬರು ನಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಿದ್ದಾರೆಂದು ಹಳಹಳಿಸಿದರೆ, ನಮ್ಮ ಮೂರ್ಖತನವಲ್ಲದೆ ಬೇರಲ್ಲ. ಮತ್ತೊಬ್ಬರನ್ನು ದೂರುವುದರ ಬದಲು ನಾವೇ ಎಚ್ಚರಿಕೆಯಿಂದ ಇರಬಹುದಲ್ಲ್.!!!Yashaswini Hegdehttps://www.blogger.com/profile/18116850805308001647noreply@blogger.comtag:blogger.com,1999:blog-3442550617925557092.post-85140698936159259152012-07-12T07:33:49.279-07:002012-07-12T07:33:49.279-07:00ಲೇಖನ ತುಂಬಾ ಚೆನ್ನಾಗಿದೆ.....ಇಂದು ಧರ್ಮ ಅಂದರೆ ಒಂದು ವ್ಯ...ಲೇಖನ ತುಂಬಾ ಚೆನ್ನಾಗಿದೆ.....ಇಂದು ಧರ್ಮ ಅಂದರೆ ಒಂದು ವ್ಯಾಪಾರ ಆಗಿದೆ . ಇಲ್ಲಿ ಪರದೇಶದಲ್ಲಿ ಕೆಲವರನ್ನು ನೋಡಿದ್ದರೆ ನನಗೆ ತುಂಬಾ ಆಶ್ಚರ್ಯ ಆಗುತ್ತದೆ. ಅವರು ತಮ್ಮ ಮಕ್ಕಳಿಗೆ ಧರ್ಮದ ಬಗ್ಗೆ ತಾವು ಬೋಧಿಸದೆ ಅವರನ್ನು religious training class ಗೆ ಕಳಿಸುತ್ತಾರೆ. ಇದನ್ನು ನೋಡಿ ಬೇಜಾರಾಗುತ್ತದೆ. ಒಬ್ಬ ನನ್ನ ಸಂಬಂಧಿಕರು ನನಗೆ ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು, ನಾನು ನನ್ನ ಮಗನಿಗೆ religious training ಕ್ಲಾಸ್ ಗೆ ಕಳಿಸುತ್ತಿದ್ದೇನೆ. ನಾನು ತುಂಬಾ ಆಶ್ಚರ್ಯದಿಂದ ಅವರಿಗೆ ನೋಡಿದೆ, ಮನಸ್ಸಲ್ಲಿ ಕೋಪ ತುಂಬಿ ಬಂತು " ಎಂಥ ಇಡಿಯಟ್ ಜನರು ಎಂದು, ಸ್ವಂತ ಮಕ್ಕಳಿಗೆ ತನ್ನ ಧರ್ಮದ ಬಗ್ಗೆ ಕಲಿಸದೆ class ge ಕಳಿಸುತ್ತಾರಂತೆಹರೀಶ್ ಶೆಟ್ಟಿ, ಶಿರ್ವhttps://www.blogger.com/profile/14897814260982133740noreply@blogger.comtag:blogger.com,1999:blog-3442550617925557092.post-61448754849216140742012-07-12T06:12:55.086-07:002012-07-12T06:12:55.086-07:00ಧರ್ಮವು ಮತಗಳಾಗಿ ಒಡೆದು ಮೂಲ ಸಿದ್ಧಾಂತವನ್ನು ಕಲಸು ಮೇಲೋಗರ...ಧರ್ಮವು ಮತಗಳಾಗಿ ಒಡೆದು ಮೂಲ ಸಿದ್ಧಾಂತವನ್ನು ಕಲಸು ಮೇಲೋಗರ ಮಾಡಿರುವುದು, ಪಾಶ್ಚಾತ್ಯ ಸಂಸ್ಕೃತಿಯ ದಾಳಿ ಹಾಗೂ ಶಿಕ್ಷಣ ವ್ಯವಸ್ಥೆ, ರಾಜಕೀಯ ಪಕ್ಷಗಳ ಜಾತಿ ಓಲೈಸುವಿಕೆಯ ಪ್ರಭಾವ ಕೂಡಾ ಧರ್ಮದ ಬಗ್ಗೆ ಅಜ್ಞಾನವನ್ನು ಪ್ರಚಾರ ಮಾಡುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ...vasanth kumarhttps://www.blogger.com/profile/17285357171252179296noreply@blogger.comtag:blogger.com,1999:blog-3442550617925557092.post-51827311491643528692012-07-12T05:54:59.214-07:002012-07-12T05:54:59.214-07:00ನಾವು ಬರಬರುತ್ತಾ ಮೂಢರಾಗಿದ್ದೇವೆ. ಶೋ ಬಿಸಿನೆಸ್ಸ್ ಆಗ...ನಾವು ಬರಬರುತ್ತಾ ಮೂಢರಾಗಿದ್ದೇವೆ. ಶೋ ಬಿಸಿನೆಸ್ಸ್ ಆಗಿ ಬಿಟ್ಟಿದೆ ಧರ್ಮ ಅಂದರೆ. ತುಂಬಾ ಪರಿಣಾಮಕಾರಿಯಾಗಿ ವಿವರಿಸಿದ್ದೀರಿ . ಧನ್ಯವಾದಗಳು <br /><br />-ಅಕುವAKUVAhttps://www.blogger.com/profile/18378092934055964515noreply@blogger.comtag:blogger.com,1999:blog-3442550617925557092.post-24986077460902420492012-07-12T05:33:58.991-07:002012-07-12T05:33:58.991-07:00ಪ್ರಸ್ತುತ ಸಮಾಜದ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ ಈ ಲೇಖನ....ಪ್ರಸ್ತುತ ಸಮಾಜದ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ ಈ ಲೇಖನ. ಪ್ರತಿಯೊಬ್ಬನೂ ಓದಿ ಅರ್ಥೈಸಿಕೊಂಡಲ್ಲಿ ನಮ್ಮ ಢೋಂಗಿತನಕ್ಕೆ ಕಡಿವಾಣ ಬೀಳಬಹುದೋ ಏನೋ.Anonymoushttps://www.blogger.com/profile/05560103933300531757noreply@blogger.comtag:blogger.com,1999:blog-3442550617925557092.post-81203036958372709102012-07-12T05:24:40.690-07:002012-07-12T05:24:40.690-07:00ಆಧ್ಯಾತ್ಮ ಮತ್ತು ಧರ್ಮ ದ ವಿಷಯದಲ್ಲಿರುವ ಅಂಧ ಕಲ್ಪನೆಗಳ ಮೇ...ಆಧ್ಯಾತ್ಮ ಮತ್ತು ಧರ್ಮ ದ ವಿಷಯದಲ್ಲಿರುವ ಅಂಧ ಕಲ್ಪನೆಗಳ ಮೇಲೆ ಬೆಳಕು ಚೆಲ್ಲಿದ ಸಕಾಲಿಕ ಮತ್ತು ಸಮರ್ಥ ಲೇಖನ.. ಶುಭವಾಗಲಿ :)Paresh Sarafhttps://www.blogger.com/profile/13355674885647064472noreply@blogger.comtag:blogger.com,1999:blog-3442550617925557092.post-25624526574085561052012-07-12T05:20:33.747-07:002012-07-12T05:20:33.747-07:00ಪ್ರಸಕ್ತ ಸಮಾಜದಲ್ಲಿ "ದೇವರು ಧರ್ಮ ಆಧ್ಯಾತ್ಮ"...ಪ್ರಸಕ್ತ ಸಮಾಜದಲ್ಲಿ "ದೇವರು ಧರ್ಮ ಆಧ್ಯಾತ್ಮ" ಎನ್ನುವ ಪದಗಳ ದುರುಪಯೋಗ ಮತ್ತು ನಿಜ ಆಸ್ಥೆ ಇರುವವರನ್ನು ತಪ್ಪುದಾರಿಗೆ ಎಳೆಯುವ ದುರ್ಮಾರ್ಗರ ಮಗ್ಗೆ ಅತ್ಯಂತ ನೇರ ನುಡಿಗಳಲ್ಲಿ ಶ್ರೀ ದತ್ತರಾಜರು ವಿಮರ್ಶೆ ಮಾಡಿದ್ದರೆ. ಎಲ್ಲ ಸಹೃದಯ ವಿಚಾರವನ್ತರೂ ಆಲೋಚಿಸಲೆಬೇಕಾದ ವಿಚಾರ.ರವಿ ತಿರುಮಲೈhttps://www.blogger.com/profile/13188063439133539391noreply@blogger.com