ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ
ಸ ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಂ ।।1।।
ಆದಿ ಪುರುಷನು ಅಸಂಖ್ಯಕವಾದ ಶಿರಸ್ಸುಗಳಿಂದ ಕೂ
ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ
ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋ
ನಮಗೆ ಗೋಚರವಾಗುವ ಸಕಲ
ಏತಾವಾನಸ್ಯ ಮಹಿಮಾತೋ ಜ್ಯಾಯಾಂಶ್ಚ ಪೂರುಷಃ।
ಪಾದೋಸ್ಯ ವಿಶ್ವಾ ಭೂತಾನಿ ತ್ರಿ
ಭೂತ, ವರ್ತಮಾನ ಮತ್ತು ಭವಿಷ್ಯದ್ರೂಪವಾದ ಸಕಲ ಜಗತ್ತೂ ಇವನ ಸಾಮರ್ಥ್ಯವಿಶೇಷವೇ
ತ್ರಿಪಾದೂರ್ಧ್ವ ಉದೈತ್ ಪುರುಷಃ ಪಾ
ತತೊ ವಿಷ್ವಙ್ ವ್ಯಕ್ರಾಮತ್ ಸಾ
ಇಂದ್ರಿಯಕ್ಕೆ
ತಸ್ಮಾತ್ ವಿರಾಳಜಾಯತ ವಿರಾಜೋ ಅಧಿ ಪೂರುಷಃ।
ಸ ಜಾತೋ ಅತ್ಯರಿಚ್ಯತ ಪಶ್ಚಾತ್ ಭೂ
ಆದಿಪುರುಷನಿಂದ ಅನೇಕ ಪ್ರಕಾರಗಳಲ್ಲಿ ಮೆರೆಯುವ ಬ್ರಮ್ಹಾಂಡವು ಉತ್ಪನ್ನವಾಯಿ
ಯತ್ ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ।
ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ
ಪಾಂಚಭೌತಿಕ ಶರೀರಾದಿಗಳು ಉತ್ಪನ್ನವಾದ ನಂತರ ಪುರುಷನ ಅಂ
ತಂ ಯಜ್ಞಃ ಬರ್ಹಿಷಿ ಪ್ರೌಕ್ಷನ್ ಪು
ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ
ಸೃಷ್ಟಿಗಿಂತಲೂ ಮೊದಲು ಉತ್ಪನ್ನನೂ ಯಜ್ಞಕ್ಕೆ ಸಾಧನಭೂತನೂ ಆದ ಆ ವಿರಾಟ್ಪುರುಷನನ್ನು ಬರ್ಹಿಸ್ಸಿನ ಮೇಲೆ ಸ್ಥಾಪಿಸಿ ಪ್ರೋಕ್ಷಣೆ ಮಾಡಿದರು. ಆ ಪುರುಷಸ್ವರೂಪವಾದ ಪಶುವಿನಿಂದ
ತಸ್ಮಾದ್ ಯಜ್ಞಾತ್ ಸರ್ವಹುತಃ ಸಂಭೃ
ಪಶೂನ್ತಾಂಶ್ಚಕ್ರೆ ವಾಯವ್ಯಾನಾರಣ್
ಜಗದ್ರೂಪಿಯಾದ ವಿರಾಟ್ಪು
ತಸ್ಮಾದ್ ಯಜ್ಞಾತ್ ಸರ್ವಹುತ ಋಚಃ ಸಾಮಾನಿ ಜಜ್ಞಿರೆ।
ಛಂದಾಂಸಿ ಜಜ್ಞಿರೆ ತಸ್ಮಾದ್ ಯಜು
ಸರ್ವಾತ್ಮಕವಾದ ವಿರಾಟ್
ತಸ್ಮಾದಶ್ವಾ ಅಜಾಯಂತ ಯೇ ಕೆ ಚೋಭದಯಾದತಃ।
ಗಾವೋ ಹ ಜಜ್ಞಿರೆ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ ।। 10।।
ಆ ವಿಶ್ವಯಜ್ಞದಿಂದ ಅಶ್ವಗಳು ಉತ್ಪನ್ನವಾದವು ಮತ್ತು ಎರಡು ಸಾಲು ಹಲ್ಲುಗಳುಳ್ಳ ಯಾವ ಪ್ರಾಣಿಗಳಿವೆಯೋ, ಅವೂ ಉತ್ಪನ್ನವಾದವು. ಆಯಜ್ಞದಿಂದಲೇ ಗೋವುಗಳೂ ಹುಟ್ಟಿದವು. ಅದರಿಂದಲೇ ಆಡು ಕುರಿ ಮುಂತಾದವುಗಳು ಉತ್ಪನ್ನವಾದವು.
ಚಂದ್ರಮಾ ಮನಸೋ ಜಾತಶ್ಚಕ್ ಷೋಃ ಸೂರ್ಯೋ ಅಜಾಯತ।
ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾತ್ ವಾಯುರಜಾಯತ ।।13।।
ಮನಸ್ಸಿನಿಂದ ಚಂದ್ರನು ಹುಟ್ಟಿದನು, ಕಣ್ಣಿನಿಂದ ಸೂರ್ಯನು ಹುಟ್ಟಿದನು. ಮು ಖದಿಂದ ಇಂದ್ರ ಮತ್ತು ಅಗ್ನಿಗಳು ಹುಟ್ಟಿದರು. ಪ್ರಾಣದಿಂದ ವಾಯು ವು ಹುಟ್ಟಿದನು.
ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ।
ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾ ತ್ ತಥಾ ಲೋಕಾಙ್ ಅಕಲ್ಪಯನ್ ।।14।।
ಪುರುಷನ ಹೊಕ್ಕಳಿನಲ್ಲಿ ಅಂತರಿಕ್ಷವು ಇತ್ತು, ಶಿರಸ್ಸಿ ನಿಂದ ದ್ಯುಲೋಕವು ಪ್ರಾದುರ್ಭೂತವಾಯಿತು ಪಾದಗಳಿಂದ ಭೂಮಿಯೂ ಕಿವಿಗಳಿಂದ ದಿಕ್ಕು ಗಳೂ ಉತ್ಪನ್ನವಾದವು. ಹಾಗೆಯೇ ಲೋಕಗಳನ್ನು (ದೇವತೆಗಳು ಪುರುಷನ ದೇಹದಿಂದ) ನಿರ್ಮಿಸಿದರು।
ಸಪ್ತಾಸ್ಯಾಸನ್ ಪರಿಧಯಃ ತ್ರಿಃ ಸಪ್ತ ಸಮಿಧಃ ಕೃತಾಃ।
ದೇವಾ ಯತ್ ಯಜ್ಞಂ ತನ್ವಾನಾ ಅಬಧ್ ನನ್ ಪುರುಷಂ ಪಶುಂ । ।15।।
ಈ ಯಜ್ಞಕ್ಕೆ ಏಳು( ಛಂದಸ್ಸುಗಳು) ಪರಿಧಿಗಳಾ ಗಿ ಇದ್ದವು, ಇಪ್ಪತ್ತೊಂದು ತತ್ವಗಳು ಸಮಿತ್ತುಗಳಾಗಿ ಮಾಡಲ್ಪಟ್ಟಿದ್ದವು. ದೇವತೆಗಳು ಯಾವ ಪುರುಷನನ್ನು ಯಜ್ಞಸಾ ಧನವನ್ನಾಗಿ ಮಾಡಲಪೇ ಕ್ಷಿಸಿದರೋ ಆ ಪುರುಷನ್ನೇ ಪಶುಸ್ಥಾನದಲ್ಲಿ ಬಂಧಿಸಿದರು.
ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ ರ್ಮಾಣಿ ಪ್ರಥಮಾನ್ಯಾಸನ್ ।
ತೆ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂ ರ್ವೇ ಸಾಧ್ಯಾಃ ಸಂತಿ ದೇವಾಃ। ।16।।
ಯತ್ ಪುರುಷಂ ವ್ಯದಧುಃ ಕತಿಧಾ ವ್ ಯಕಲ್ಪಯನ್।
ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾಧಾ ಉಚ್ಯೇತೆ ।। 11।।
ಯಾವಾಗ ಪುರುಷನನ್ನು ಯಜ್ಙಾಹುತಿಯನ್ನಾಗಿ ಸಂಕಲ್ಪಿಸಿದರೋ ಆಗ ಎಷ್ಟು ಪ್ರಕಾರವಾಗಿ ಅವನನ್ನು ವಿಭಾಗಿಸಿದರು? ಈ ಪುರುಷನ ಮುಖವು ಯಾವುದು. ಇವನ ಬಾಹುಗಳು ಯಾವವು? ತೊಡೆಗಳು ಪಾದಗಳು ಯಾವವು ಎಂದು ಹೇಳಲ್ಪಟ್ಟಿವೆ?
ಬ್ರಾಮ್ಹಣೋಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ।
ಊರೂ ತದಸ್ಯ ಯದ್ವೈಶ್ಯಃ ಪದ್ಭ್ ಯಾಂ ಶೂದ್ರೋ ಅಜಾಯತ ।।12।।
ಬ್ರಾಮ್ಹಣನೇ ಈ ಪುರುಷನ ಮುಖವಾಗಿಇದ್ದನು. ಬಾಹುಗಳು ಕ್ಷತ್ರಿಯ ರೂಪವಾಗಿ ಮಾ ಡಲ್ಪಟ್ಟವು. ಆಗ ಈ ಪು ರುಷನ ತೊಡೆಗಳುವೈಶ್ಯರೂಪದಲ್ಲಿ ಪರಿಣಮಿಸಿದವು ಪಾದಗಳಿಂದ ಶೂದ್ರನು ಉತ್ಪನ್ನನಾದನು.
ಮುಖಾದಿಂದ್ರಶ್ಚಾಗ್ನಿಶ್ಚ
ಮನಸ್ಸಿನಿಂದ ಚಂದ್ರನು ಹುಟ್ಟಿದನು, ಕಣ್ಣಿನಿಂದ ಸೂರ್ಯನು ಹುಟ್ಟಿದನು. ಮು
ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ
ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾ
ಪುರುಷನ ಹೊಕ್ಕಳಿನಲ್ಲಿ
ಸಪ್ತಾಸ್ಯಾಸನ್ ಪರಿಧಯಃ ತ್ರಿಃ ಸಪ್ತ ಸಮಿಧಃ ಕೃತಾಃ।
ದೇವಾ ಯತ್ ಯಜ್ಞಂ ತನ್ವಾನಾ ಅಬಧ್
ಈ ಯಜ್ಞಕ್ಕೆ ಏಳು(
ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ
ತೆ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂ
ದೇವತೆಗಳು ಮಾ ನಸಿಕವಾದ ಸಂಕಲ್ಪರೂಪದ ಯಜ್ಞದಿಂದ ಯಜ್ಞರೂಪನಾದ ಪ್ರಜಾಪತಿಯನ್ನು ಯಜಿಸಿದರು. ಆ ಯಜ್ಞಪ್ರಕಾರಗಳೇ ಆದಿಧರ್ಮಗಳಾಗಿ ಇದ್ದವು (ಪ್ರಸಿದ್ಧವಾದವು). ಯಾವ ಸ್ವರ್ಗದಲ್ಲಿ ಪುರಾತನರಾದ ದೇವತೆಗಳೂ, ಸಾ ಧ್ಯರೂ ಇರುವರೋ, ಆ ಸ್ವರ್ಗವನ್ನು ವಿರಾ ಟ್ಪುರುಷನ ಉಪಾಸನೆ ಮಾಡುವ ಮಹಾತ್ಮರು ಪಡೆಯುತ್ತಾರೆ.
No comments:
Post a Comment